ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸರ್ದಾರ್ ವಲ್ಲಭಭಾಯಿ ಪಟೇಲ್

ಒಬ್ಬ  ಲಾಯರ್ 46 ಜನ ಅಪರಾಧಿಗಳನ್ನು  ಗಲ್ಲುಶಿಕ್ಷೆಯಿಂದ ಪಾರು ಮಾಡುವುದಕ್ಕೆ ವಾದ ಮಾಡುತ್ತಿದ್ದ.

ಆಗಲೇ ಆತನ ಸಹಾಯಕ ಬಂದು ಸಣ್ಣ ಚೀಟಿಯನ್ನು  ಅವನ ಕೈಗೆ ತುರುಕಿದ.  ಅದನ್ನು ನೋಡಿದ ಆ ನ್ಯಾಯವಾದಿ, ತನ್ನ ಜೇಬಿನಲ್ಲಿ  ಅದನ್ನು ಇಟ್ಟುಕೊಂಡು,  ವಾದವನ್ನು ಮುಂದುವರಿಸಿದ.  ಮಧ್ಯಾಹ್ನದ ಊಟದ ವೇಳೆಯಾಯಿತು, ಆಗ ಜಡ್ಜ್ ನ್ಯಾಯವಾದಿಯನ್ನು ಕರೆಸಿ, “ವಾದ ಮಾಡುವಾಗ  ನಿಮಗೆ ಒಂದು ಸಂದೇಶ ಬಂದಿದ್ದು ನಾನು ನೋಡಿದೆ,  ಏನದು?”,  ಎಂದು ಕೇಳಿದರು.  ಆಗ ಆ ಲಾಯರ್, *”ನನ್ನ ಹೆಂಡತಿ ಸತ್ತಿದ್ದಾಳೆ ಜಡ್ಜ್ ಸಾಹೇಬರೇ” ಎಂದರು.*   ಆ  ಜಡ್ಜ್  ಆಘಾತ ಮತ್ತು ಆಶ್ಚರ್ಯದಿಂದ,  “ಇಲ್ಲೇನು ಮಾಡುತ್ತಿದ್ದೀರಿ ಮೊದಲು ಮನೆಗೆ ಹೋಗಿ”,  ಎಂದರು.  ಆಗ ಆ ಲಾಯರ್,  ನಾನು ನನ್ನ ಹೆಂಡತಿಯ ಜೀವವನ್ನು ಮರಳಿ ತರಲಾರೆ,  ಆದರೆ ಈ 46 ಜನರ ಜೀವವನ್ನಾದರೂ ಉಳಿಸಬಹುದು ಅಲ್ಲವೇ?  ಎಂದರು.

  ತೆನಾಲಿ ರಾಮ ಮತ್ತು ರಾಜನ ಹೂವಿನ ಹೂದಾನಿಗಳ ಅದ್ಭುತ ಕಥೆ

ಆ ಜಡ್ಜ್ ಒಬ್ಬ ಬ್ರಿಟಿಷ್ ಆಗಿದ್ದ, ಆ ಎಲ್ಲಾ 46 ಜನರನ್ನು ಬಿಡುಗಡೆ ಮಾಡುವುದಕ್ಕೆ  ಆದೇಶಿಸಿದ.  ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಆ ಲಾಯರ್ ಮತ್ತೆ ಯಾರು ಅಲ್ಲ ಸ್ನೇಹಿತರೆ, ಮಹಾನ್ ಚೇತನ *ಸರ್ದಾರ್ ವಲ್ಲಭಭಾಯಿ ಪಟೇಲ್* …

ಈಗ ಹೇಳಿ ಅವರಿಗಾಗಿ  ಆ ಮೂರ್ತಿಯು ಕೂಡ ಸಣ್ಣದೇ ಅಲ್ಲವೇ? .🙏🙏🙏🚩🚩🚩🇮🇳🇮🇳🇮🇳

Leave a Reply

Your email address will not be published. Required fields are marked *

Translate »