ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣೇಶ ಚತುರ್ಥಿ ಶಾಸ್ತ್ರೋಕ್ತ ಪೂಜಾ ವಿಧಾನ..!

ಗಣೇಶ ಚತುರ್ಥಿ
ಗಣೇಶ ಪೂಜಾ ವಿಧಾನ..!

ಭಾದ್ರಪದಮಾಸದ ಶುಕ್ಲಪಕ್ಷದ ಚತುರ್ಥೀ ದಿನ ಗಣೇಶವ್ರತ. ಮಣ್ಣಿನ ಗಣೇಶಮೂರ್ತಿಯನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ ಕಲ್ಪೋಕ್ತಪೂಜೆಯನ್ನು ಮಾಡಿ ಅಂದೇ ಸಾಯಂಕಾಲ ಅಥವಾ ಮುಂದಿನ ದಿನಗಳಲ್ಲಿ ಮಣ್ಣಿನ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವ ಪದ್ಧತಿ ಎಲ್ಲೆಡೆ ಚಾಲ್ತಿಯಲ್ಲಿದೆ.

ಈ ದಿನ ರಾತ್ರಿ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ನಂಬಿಕೆಯಿದೆ. ಅಕಸ್ಮಾತ್ ಚಂದ್ರನನ್ನು ಕಂಡರೆ ಸ್ಯಮಂತಕಮಣಿಯ ಕಥೆಯನ್ನು ಸ್ಮರಿಸಬೇಕು. ಅದಕ್ಕಾಗಿ

ಈ ಶ್ಲೋಕವನ್ನು ಹೇಳಬೇಕು.
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋದೀಃ ತವ ಹ್ಯೇಷಃ ಸ್ಯಮಂತಕಃ ||
[ಗಣೇಶನಿಗೆ ಬೆಲ್ಲದ ಭಕ್ಷ್ಯಗಳು, ಕಬ್ಬು, ಗರಿಕೆ, ಕೆಂಪುಬಣ್ಣದ ಹೂವು, ರಕ್ತವಸ್ತ್ರಗಳು ಪ್ರಿಯವಾದುವು.]

ಪೂಜಾವಿಧಾನ ಸಂಕ್ಷಿಪ್ತ

ಸಿದ್ಧಿವಿನಾಯಕಾಂತರ್ಗತ ಪ್ರಾಣಸ್ಥಶ್ರೀವಿಶ್ವಂಭರಪ್ರೀತ್ಯರ್ಥಂ ಗಣೇಶಪುಜಾಂ ಕರಿಷ್ಯೇ | ಎಂದು ಸಂಕಲ್ಪಿಸಿ,
ಘಂಟಾನಾದ ಮಾಡಿ, ಕಲಶ ಪೂಜೆ ಶಂಖಪೂಜೆ ಮಾಡಿ, ಶಂಖದ ನೀರನ್ನು ಗಣೇಶಪ್ರತಿಮೆಗೂ ಪ್ರೋಕ್ಷಿಸಿ,
ಧ್ಯಾನ
ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ | ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ ||
ಬಿಭ್ರದ್ಧ್ಯೇಯೋ ವಿಘ್ನಹರಃ ಕಾಮದಸ್ತ್ವರಯಾಹ್ಯಯಮ್ ||
ಗಣೇಶಾಯ ನಮಃ | ಧ್ಯಾಯಾಮಿ | ಧ್ಯಾನಂ ಸಮರ್ಪಯಾಮಿ ||

  ಸಾಲ ತೀರಿಸಲು ಪಠಿಸಿ ಋಣ ವಿಮೋಚನಾ ನರಸಿಂಹ ಸ್ತೋತ್ರ

ಆಗಚ್ಛ ದೇವ ವಿಘ್ನೇಶ ಸ್ಥಾನೇ ಚಾತ್ರ ಸ್ಥಿರೋ ಭವ |
ಯಾವತ್ಪೂಜಾಂ ಕರಿಷ್ಯೇಽಹಂ ತಾವತ್ ಸನ್ನಿಹಿತೋ ಭವ ||
ಗೌರೀಪುತ್ರಾಯ ನಮಃ | ಆವಾಹಯಾಮಿ | ಆವಾಹನಂ ಸಮರ್ಪಯಾಮಿ ||

ವಕ್ರತುಂಡಾಯ ನಮಃ | ಸಿಂಹಾಸನಂ ಸಮರ್ಪಯಾಮಿ ||
ಏಕದಂತಾಯ ನಮಃ | ಸ್ವಾಗತಂ ಸಮರ್ಪಯಾಮಿ ||
ಕೃಷ್ಣಪಿಂಗಾಯ ನಮಃ | ಅರ್ಘ್ಯಂ ಸಮರ್ಪಯಾಮಿ ||
ಗಜಕರ್ಣಾಯ ನಮಃ | ಪಾದ್ಯಂ ಸಮರ್ಪಯಾಮಿ ||
ಲಂಬೋದರಾಯ ನಮಃ | ಆಚಮನೀಯಂ ಸಮರ್ಪಯಾಮಿ ||
ವಿಕಟಾಯ ನಮಃ | ಮಧುಪರ್ಕಂ ಸಮರ್ಪಯಾಮಿ ||
ವಿಘ್ನರಾಜಾಯ ನಮಃ | ಪುನರಾಚಮನಂ ಸಮರ್ಪಯಾಮಿ ||
ಧೂಮ್ರವರ್ಣಾಯ ನಮಃ | ಸ್ನಾನಂ ಸಮರ್ಪಯಾಮಿ || [ಶುದ್ಧೋದಕದಿಂದ ಪ್ರೋಕ್ಷಣೆ]
ಫಾಲಚಂದ್ರಾಯ ನಮಃ | ರಕ್ತವಸ್ತ್ರದ್ವಯಂ ಸಮರ್ಪಯಾಮಿ ||
ವಿನಾಯಕಾಯ ನಮಃ | ಯಜ್ಞೋಪವೀತಂ ಸಮರ್ಪಯಾಮಿ ||
ದ್ವಿಜಪ್ರಿಯಾಯ ನಮಃ | ಗಂಧಂ ಸಮರ್ಪಯಾಮಿ ||
ದೇವಾನೀಕಾರ್ಚಿತಾಯ ನಮಃ | ಹರಿದ್ರಾಕುಂಕುಮಂ ಸಮರ್ಪಯಾಮಿ ||
ಕ್ಷಿಪ್ರಪ್ರಸಾದಾಯ ನಮಃ | ಪುಷ್ಪಾಣಿ ಸಮರ್ಪಯಾಮಿ ||
ಹಸ್ತಿರಾಜವದನಾಯ ನಮಃ | ದೂರ್ವಾಯುಗ್ಮಂ ಸಮರ್ಪಯಾಮಿ ||

  ಶ್ರೀ ವ್ಯಾಸರಾಜ ತೀರ್ಥ ಪ್ರತಿಷ್ಠಾಪಿಸಿರುವ 732 ಆಂಜನೇಯ - Sree Vyasaraja Built 732 Anjaneya statues list

ದ್ವಾದಶನಾಮಪೂಜಾಂ ಕರಿಷ್ಯೇ
[ಎರಡೆರಡು ಗರಿಕೆಯಿಂದ ಅರ್ಚಿಸಬೇಕು]
ಸುಮುಖಾಯ ನಮಃ | ಏಕದಂತಾಯ ನಮಃ | ಕಪಿಲಾಯ ನಮಃ | ಗಜಕರ್ಣಾಯ ನಮಃ |
ಲಂಬೋದರಾಯ ನಮಃ | ವಿಕಟಾಯ ನಮಃ | ವಿಘ್ನರಾಜಾಯ ನಮಃ | ಗಣಾಧಿಪಾಯ ನಮಃ | ಧೂಮಕೇತವೇ ನಮಃ | ಗಣಾಧ್ಯಕ್ಷಾಯ ನಮಃ | ಫಲಾಚಂದ್ರಾಯ ನಮಃ | ಗಜಾನನಾಯ ನಮಃ |
ಸಿದ್ಧಿವಿನಾಯಕಾಯ ನಮಃ ದ್ವಾದಶನಾಮಪೂಜಾಂ ಸಮರ್ಪಯಾಮಿ ||

ವಿಶ್ವಪ್ರಿಯಾಯ ನಮಃ | ಧೂಪಮಾಘ್ರಾಪಯಾಮಿ ||
ಆಕಾಶಾಧಿಪತಯೇ ನಮಃ | ದೀಪಂ ದರ್ಶಯಾಮಿ ||
ಮೋದಕಪ್ರಿಯಾಯ ನಮಃ | ಮೋದಕಾದಿಭಕ್ಷ್ಯಾಣಿ ಸಮರ್ಪಯಾಮಿ ||
ಪಾಶಾಂಕುಶಧರಾಯ ನಮಃ | ನೀರಾಜನಂ ಸಮರ್ಪಯಾಮಿ ||
ನಮಸ್ತೇ ವಿಘ್ನರಾಜೇಶ ನಮಸ್ತೇ ಸಿದ್ಧಿದಾಯಕ | ನಮಸ್ತೇ ಪಾರ್ವತೀಪುತ್ರ ನಮಸ್ತೇ ಗಣನಾಯಕ ||
ನಮಸ್ಕಾರಾನ್ ಸಮರ್ಪಯಾಮಿ || [ ನಮಸ್ಕಾರಗಳನ್ನು ಮಾಡಬೇಕು]

  ಸೃಷ್ಟಿಯ ಕಾಲ ಚಕ್ರ ಹೇಗಾಯಿತು ?

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಗಣಾಧಿಪತಯೇ ನಮಃ | ಪ್ರಾರ್ಥನಾಂ ಸಮರ್ಪಯಾಮಿ ||
ಅನೇನ ಗಣಪತಿಪೂಜನೇನ ಗಣಪತ್ಯಂತರ್ಗತ ಪ್ರಾಣಸ್ಥಶ್ರೀವಿಶ್ವಂಭರಃ ಪ್ರೀಯತಾಮ್ ||

ವಿಸರ್ಜನೆಯ ದಿನದಂದು ರಾತ್ರಿಪೂಜೆಯನ್ನು ಮಾಡಿ,
ಗಚ್ಛ ಗಚ್ಛ ಸುರಶ್ರೇಷ್ಠ ಸ್ವಸ್ಥಾನಂ ಸಿದ್ಧಿದಾಯಕ | ಯತ್ರ ಗೌರೀಶಿವಸ್ಕಂದಾಃ ತತ್ರ ತಿಷ್ಠ ಗಜಾನನ || ಎಂದು ವಾದ್ಯಘೋಷಗಳೊಂದಿಗೆ ನೀರಿನಲ್ಲಿ ಪ್ರತಿಮೆಯನ್ನು ವಿಸರ್ಜಿಸಬೇಕು.

ಪ್ರಶಾಂತ್ ಭಟ್ ಕೋಟೇಶ್ವರ

Leave a Reply

Your email address will not be published. Required fields are marked *

Translate »