ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

ರಾಯರು ತಪಸ್ಸು ಮಾಡಿದ ಸ್ಥಳ- ಪಂಚಮುಖಿ

ಸತ್ಯಬೋಧರು ಜನಿಸಿದ ಸ್ಥಳ-ರಾಯಚೂರು

ವಿಜಯದಾಸರು ಜನಿಸಿದ ಸ್ಥಳ- ಚೀಕಲಪರವಿ

ವಿಜಯದಾಸರು ದೇಹತ್ಯಾಗ ಮಾಡಿದ ಸ್ಥಳ- ಚಿಪ್ಪಗಿರಿ

ಗೋಪಾಲದಾಸರು ಜನಿಸಿದ ಸ್ಥಳ- ಮೊಸರಕಲ್ಲು

ಜಗನ್ನಾಥ ದಾಸರು ಜನಿಸಿದ ಸ್ಥಳ-ಬ್ಯಾಗವಾಟ

ಶ್ಯಾಮಸುಂದರ ದಾಸರು ಜನಿಸಿದ ಸ್ಥಳ-ಕುರುಡಿ

ಸ್ವಯಂ ಉದ್ಭವ ಷೋಡಶಬಾಹು ನರಸಿಂಹ ದೇವರು-ಕೊಪ್ಪರ

ಕಾರ್ಪರ ಅಂಕಿತಸ್ಥರಾದ ಗಿರಿಯಾಚಾರ್ ಜನಿಸಿದ ಸ್ಥಳ-ಕೊಪ್ಪರ

ಲಕ್ಷ್ಮೀನಾರಯಣತೀರ್ಥರಿಗೆ ಶ್ರೀಪಾದರಾಜರು ಅನ್ನುವ ಶುಭನಾಮ ನೀಡಿದ ಸ್ಥಳ ಕೊಪ್ಪರ

  ಚಾಲುಕ್ಯರು ಕಟ್ಟಿದ ಗುಜರಾತಿನ ಸೂರ್ಯ ಕುಂದ ದೇವಾಲಯ…!

ಶ್ರೀಕೃಷ್ಣದ್ವೈಯಪಾಯನತೀರ್ಥರ ಬೃಂದಾವನ-ಕುಸುಮೂರ್ತಿ

ಉತ್ತರಾದಿ ಮಠದ ಯತಿತ್ರಯರ ಬೃಂದಾವನ- ಆತಕೂರು

ಉತ್ತರಾದಿ ಮಠದ ಯತಿಗಳ ಬೃಂದಾವನ- ಕೊಲ್ ಪುರು

ರಾಯರ ಮಠದ ಯತಿಗಳ ಬೃಂದಾವನ- ಮುಡುಮಾಲ

ಗೋವಿಂದದಾಸರು ಜನಿಸಿದ ಸ್ಥಳ-ಅಸ್ಕಿಹಾಳ

ರಾಯರ ಮೂಲಬೃಂದಾವನ ಸ್ಥಳ ಮಂತ್ರಾಲಯ(ಈಗ ಆಂಧ್ರಪ್ರದೇಶದ ಆಡಳಿತದಲ್ಲಿದೆ)

ಉಪೇಂದ್ರತೀರ್ಥರು ಪ್ರತಿಷ್ಠಾಪಿತ ಪ್ರಾಣದೇವರು- ಕಾಡ್ಲೂರು

ವರದೇಶವಿಠಲರು ಜನಿಸಿದ ಸ್ಥಳ-ಲಿಂಗಸೂಗುರ್

ಗೊರೆಬಾಳ್ ಹನುಮಂತರಾಯರು ಜನಿಸಿದ ಸ್ಥಳ- ಗೊರೆಬಾಳ್

ಪ್ರಾಣೇಶದಾಸರು ಜನಿಸಿದ ಸ್ಥಳ- ಲಿಂಗಸೂಗುರ್

ಜಗನ್ನಾಥದಾಸರಿಗೆ ವೆಂಕಟರಮಣ ದರ್ಶನ ನೀಡಿದ ಸ್ಥಳ-ಬಾಗಲವಾಡ(ದ್ವಾರವಾಡ)

ಜಗನ್ನಾಥದಾಸರ ಸ್ಥಂಭ(ಇರುವ ಸ್ಥಳ) ಮಾನವಿ

  ವಿಟ್ಲ ಸಮೀಪದ ನಾರ್ಶ್ಯ ಕ್ಷೇತ್ರ ಮಧ್ವಪೂಜಿತ ಶ್ರೀ ನರಸಿಂಹ ದೇವರು

ರಾಯರು ಚಾತುರ್ಮಾಸ್ಯಕ್ಕೆ ಕುಳಿತ ಸ್ಥಳ-ಮಾನವಿ(ಸಂಜೀವರಾಯ ಗುಡಿ)

ಸುವಿದ್ಯೇಂದ್ರ ತೀರ್ಥರು ಅವತರಿಸಿದ ಸ್ಥಳ- ಗಬ್ಬೂರು ಸಭೆ

ಶ್ರೀರಾಮ ಅಂಕಿತಸ್ಥರಾದ ಜೋಳದಹಡಗಿ ರಾಮದಾಸರು ಜನಿಸಿದ ಸ್ಥಳ- ದೇವದುರ್ಗ

Leave a Reply

Your email address will not be published. Required fields are marked *

Translate »