ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ಪ್ರಜೆಗಳ ಪ್ರತಿನಿಧಿ ಯಾರಾಗಬೇಕು ?

ಪ್ರಜೆಗಳ ಪ್ರತಿನಿಧಿ ಯಾರಾಗಬೇಕು ? ಪ್ರಜಾಕೀಯ ದಾರಿಯಲ್ಲಿ

ಪ್ರಜೆಗಳಲ್ಲಿ ಒಬ್ಬ,

ಪ್ರಜೆಗಳ ಸಂಪರ್ಕದಲ್ಲಿದ್ದು,

ಪ್ರಜೆಗಳಿಗಾಗಿ ಮಿಡಿಯುವ ಮನಸ್ಸಿದ್ದವ,

ಪ್ರಜೆಗಳ ಅವಶ್ಯಕತೆಯನ್ನು ಕಾರ್ಯಾಂಗದಿಂದ ಮಾಡಿಸಿ ಕೊಳ್ಳುವವ,

ಪ್ರಜೆಗಳ ತೆರಿಗೆ ಹಣ ನೂರಕ್ಕೆ ನೂರು ಪ್ರಜೆಗಳ ಸೌಕರ್ಯ- ಸೌಲಭ್ಯಕ್ಕೆ ಉಪಯೋಗಿಸುವವ,

ಭ್ರಷ್ಟಾಚಾರವನ್ನು ತನ್ನ ಕಡೆ ಸುಳಿಯಲು ಬಿಡದವ,

ತನ್ನ ಸ್ವಂತ ಹಾಗು ಪ್ರಜೆಗಳ ಕೆಲಸಕ್ಕೆ ಯಾವುದೇ ಸಂಪರ್ಕ ಕಲ್ಪಿಸದವ,

ಚುಣಾಯಿತ ಜವಾಬ್ದಾರಿಯನ್ನು ಕೂಲಂಕುಷವಾಗಿ ಪರಿಪಾಲಿಸುವ,

ಪ್ರಜೆಗಳ ಪ್ರತಿನಿಧಿಯಾಗ ಬೇಕೆ ವಿನಹ,

ಉದ್ಯಮಿ,

ವಾಗ್ಮಿ,

ಪ್ರತಿಷ್ಟಿತ,

  ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ - ಪ್ರಜಾಕೀಯ

ಸುಳ್ಳು ಹೇಳುವವ,

ಹಣದ ಪಿಪಾಸಿ,

ಅಧಿಕಾರ ಧಾಹಿ,

ಭ್ರಷ್ಟ ರಾಜಕಾರಣಿ,

ನನ್ನಿಂದಲೆ ಎಲ್ಲವೂ ಎಂಬ ಅಹಂಕಾರ ಇರುವವ ಹಾಗು

ಜನರ ಭವಿಷ್ಯದ ಅರಿವಿಲ್ಲದವನು

ಪ್ರಜೆಗಳ ಪ್ರತಿನಿಧಿಯಾಗುವುದಲ್ಲ.

ಕಳೆದ 72 ವರ್ಷದಲ್ಲಿ ಕೇವಲ ಎರಡನೆಯದೇ ನಡೆದಿದೆ. ಖಂಡಿತಾ ಅಲ್ಲೊಂದು- ಇಲ್ಲೊಂದು ಅಪವಾದವಿದೆ. ಅವರಿಗೆ ಅವಕಾಶವೆ ಸಿಗುತ್ತಿಲ್ಲ.

ಸಮುದ್ರದಲ್ಲಿ ಸೇರಿದ ಎಲ್ಲ ತರಹದ ನೀರು ಉಪ್ಪಾಗುವುದು ಸ್ವಾಭಾವಿಕ.

ಉತ್ತಮ ಪ್ರಜಾಕೀಯಾ ಪಕ್ಷದ ಪ್ರತಿನಿಧಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸ ಬೇಕು.

ಇದು ನಿಜವಾದ ಬದಲಾವಣೆ.

  ಸಾರ್ವಜನಿಕ ಜವಾಬ್ದಾರಿ ಮತ್ತು ಖಾಸಾಗಿ ಜವಾಬ್ದಾರಿ - ಪ್ರಜಾಕೀಯಾ

ಇಲ್ಲಿಂದಲೆ ಭ್ರಷ್ಟಾಚಾರದ ನಿರ್ಮೂಲನೆ ಪ್ರಾರಂಭವಾಗ ಬೇಕು.

Leave a Reply

Your email address will not be published. Required fields are marked *

Translate »